ಅ
(46)
ಆ
(22)
ಇ
(24)
ಈ
(4)
ಉ
(3)
ಊ
(0)
ಋ
(0)
ೠ
(0)
ಎ
(54)
ಏ
(2)
ಐ
(0)
ಒ
(10)
ಓ
(1)
ಔ
(0)
ಅಂ
(15)
ಅಃ
(15)
ಕ
(42)
ಖ
(1)
ಗ
(33)
ಘ
(7)
ಙ
(0)
ಚ
(8)
ಛ
(1)
ಜ
(17)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(33)
ಥ
(0)
ದ
(7)
ಧ
(2)
ನ
(46)
ಪ
(34)
ಫ
(1)
ಬ
(25)
ಭ
(14)
ಮ
(29)
ಯ
(1)
ರ
(3)
ಱ
(0)
ಲ
(13)
ವ
(13)
ಶ
(41)
ಷ
(1)
ಸ
(55)
ಹ
(26)
ಳ
(0)
ವಚನಕಾರ: ಷಣ್ಮುಖಸ್ವಾಮಿ
ಅಂಕಿತ ನಾಮ: ಅಖಂಡೇಶ್ವರ
ಕಾಲ:
ದೊರಕಿರುವ ವಚನಗಳು: 717 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ಮಲ್ಲಪ್ಪ ಶೆಟ್ಟಿ ಮತ್ತು ದೊಡ್ಡರೊಂಬೆ
ಹುಟ್ಟಿದ ಸ್ಥಳ: ಜೇವರಗಿ, ಕಲಬುರ್ಗಿ ಜಿಲ್ಲೆ
ಪರಿಚಯ: ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರಿವರು, ಸಂಸ್ಕøತ-ಕನ್ನಡಗಳೆರಡರಲ್ಲೂ ಸಮಾನ ಪಾಂಡಿತ್ಯವಿದ್ದವರು, ನಿಶ್ಚಿತ ಶಾಸ್ತ್ರಜ್ಞಾನ ಯೋಗಸಿದ್ಧಿ, ಅನುಭಾವದ ದಿವ್ಯ ತೇಜಸ್ಸನ್ನು ಹೊಂದಿದ್ದಿಇವರು ಜೇವರಗಿ ವಿರಕ್ತಮಠದ ಅಧಿಪತಿಗಳಾಗಿ ವಚನಗಳನ್ನು ಸ್ಥಲಾನುಸರಿಯಾಗಿ ಬರೆದಿರುವರು, ಇವರ ವಚನಗಳು ಮುಖ್ಯವಾಗಿ ಷಟ್ಸ್ಥಲ ತತ್ತ್ವವನ್ನು ನಿರೂಪಿಸುತ್ತದೆ. ಈ ತತ್ತ್ವಗಳು ಪರಂಪರೆಯ ಜಾಡಿನಲ್ಲಿ ಹೆಚ್ಚು ವ್ಯವಸ್ಥಿತವಾಗಿ ಬಂದಿದೆ. ಒಟ್ಟು 14 ಸ್ಥಲಗಳಲ್ಲಿ ವಚನಗಳು ವಿಂಗಡಣೆಗೊಂಡಿವೆ. ಅವರ ವಚನಗಳಲ್ಲಿ ಅನುಭಾವ ತತ್ತ್ವ- ಸಾಹಿತ್ಯ ಮುಪ್ಪರಿಗೊಂಡಿದೆ.