ಅ
(1)
ಆ
(1)
ಇ
(0)
ಈ
(0)
ಉ
(0)
ಊ
(0)
ಋ
(0)
ೠ
(0)
ಎ
(1)
ಏ
(0)
ಐ
(0)
ಒ
(1)
ಓ
(0)
ಔ
(0)
ಅಂ
(1)
ಅಃ
(1)
ಕ
(0)
ಖ
(0)
ಗ
(0)
ಘ
(0)
ಙ
(0)
ಚ
(0)
ಛ
(0)
ಜ
(1)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(0)
ಥ
(0)
ದ
(1)
ಧ
(0)
ನ
(3)
ಪ
(0)
ಫ
(0)
ಬ
(1)
ಭ
(0)
ಮ
(0)
ಯ
(0)
ರ
(0)
ಱ
(0)
ಲ
(0)
ವ
(0)
ಶ
(0)
ಷ
(0)
ಸ
(1)
ಹ
(0)
ಳ
(0)
ವಚನಕಾರ: ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಅಂಕಿತ ನಾಮ: ಶುದ್ಧಸಿದ್ಧಪ್ರಸಿದ್ಧ ಕುರುಂಗೇಶ್ವರಲಿಂಗ
ಕಾಲ: ೧೧೬೦
ದೊರಕಿರುವ ವಚನಗಳು: 11 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ: ಸು. 1160. ಮುತ್ತಣ್ಣ ಎಂಬ ಹೆಸರೂ ಇವನಿಗಿದೆ. ರಾತ್ರಿಯ ಹೊತ್ತಿನಲ್ಲಿ ಪ್ರಹರಿ ಕೆಲಸ ಮಾಡುತ್ತಿದ್ದ. ಈತನ 11 ವಚನಗಳು ದೊರೆತಿವೆ. ತನ್ನ ಕಸುಬಿನ ವಿವರಗಳನ್ನು ರೂಪಕಗಳನ್ನಾಗಿ ಬಳಸಿಕೊಂಡಿದ್ದಾನೆ.
ಜಾಗ್ರದಲ್ಲಿ ನಿಮ್ಮ ದೇವರಿಗೆ ಸಲ್ಲದುದ ಮನ ನೆನೆಯದಿರಿ, ಕಂಗಳು ತುಂಬಿ ಅಹುದೆಂದು ಒಂದ ನೋಡಿದಿರಿ, ಅದು ಜಾಗ್ರದ ಬಯಕೆ, ಸ್ವಪ್ನದ ಕೂಡ, ನಿಜದ ಎಚ್ಚರಿಕೆ. ಭಕ್ತಿಗುಣವ ತಪ್ಪದಿರಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.