ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವನಾರಿಕುಂಜರ ಪಂಚನಾರಿತುರಂಗವೆಂಬವನ ಮೇಲೆ ಬಿರಿದ ಕಟ್ಟಿದ ಬಳಿಕ, ಪರಶಿವಂಗೆ ಸಾಕಾರವಾಗಿರಬೇಕು. ಬಸವಾದಿ ಪ್ರಮಥರಿಗೆ ಬಲುಗಯ್ಯನಾಗಿರಬೇಕು. ಬಸವಣ್ಣಂಗೆ ಲಿಂಗವಾಗಿರಬೇಕು. ಪ್ರಭುದೇವರಿಗೆ ಪ್ರಣವಸ್ವರೂಪವಾಗಿರಬೇಕು. ಅಮುಗೇಶ್ವರನೆಂಬ ಲಿಂಗವನರಿದಡೆ ನಿರ್ಭೇದ್ಯನಾಗಿ ನಿಜಲಿಂಗೈಕ್ಯನಾಗಿಪ್ಪನಯ್ಯಾ.
--------------
ಅಮುಗೆ ರಾಯಮ್ಮ
-->