Some error occurred
ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Created with Highcharts 3.0.6Chart context menuಪದವಿರುವ ವಚನಗಳುವಚನಕಾರರು1ಒಟ್ಟು11ದೇಶಿಕೇಂದ್ರಸಂಗನಬಸವಯ್ಯ 00.511.5
ಗುರುಕರಜಾತರಾಗಿ ಬಂದವರೆಂದು ಹರಿವಾಣತುಂಬಿ ಸೂಸುತ ನೀಡಿಸಿಕೊಂಡು, ತೋರಿಕೊಂಬ ಭೇದವನರಿಯದೆ ಕುಂಡಿತುಂಬಿದ ತೊಂಡುಪಶುವಿನಂತೆ ಕೈಬಾಯಿದುಡುಕಿ ತಿಂದು, ಸೂರ್ಯಾಡಿ ಸಮಯಾಚಾರಕ್ಕೆ ಛೀ ಛೀ ಎಂದು ಢೂಕ ಹಾಕುವರೆಂದು ಕೊಟ್ಟು ಕೊಟ್ಟುಂಬ ಸೊಟ್ಟನಡೆಯ ಭ್ರಷ್ಟ ಮೂಳ ಹೊಲೆಯರ ಹೊಟ್ಟೆಯ ತುಳಿದುಹಾಕುವರು ದುರ್ಗತಿಗೆ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
-->
Some error occurred