ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮೇಂದ್ರಿಯ ಕಾಯವ ಕೂಡಿಪ್ಪುದು, ಭಾವೇಂದ್ರಿಯ ಜೀವವ ಕೂಡಿಪ್ಪುದು, ಜ್ಞಾನೇಂದ್ರಿಯ ಪರಮನ ಕೂಡಿಪ್ಪುದು. ಕಾಯ ಜೀವ ಪರಮನ ಕೂಡುವ ಠಾವನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯದ ಶೃಂಗಾರ ಕಾಮಿನಿಯರ ಕೂಟಕ್ಕೊಳಗು, ಜೀವನ ಬಾಳುವೆ ಸಕಲಜೀವಂಗಳಲ್ಲಿ ಸಾಧನ. ಕಾಯದ ಶೃಂಗಾರ, ಜೀವನ ಭವ- ಎರಡರ ಠಾವನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->