ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮರನ ಹೂವ ಕೊಯಿದು ಮರಕ್ಕೇರಿಸಿ,ನದಿಯುದಕವ ನದಿಗರ್ಪಿತವ ಮಾಡಿ,ಕರುವನಗಲಿಸಿ, ತಾಯ ಮರುಗಿಸಿಮೊಲೆವಾಲ ಕರೆದುಣಬೇಡವೋ !ಕೂಡಲಸಂಗಮದೇವ ಮಾಡಿದ ಮಾಯೆ,ಹಲಬರ ಬಾಯ ಟೊಣೆದೇ ಹೋಯಿತ್ತು.