ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇಣಿನ ಬೆಸೆ, ಒಂಬತ್ತುಹುರಿ ಬೇವ, ಎರಡು ಹಿಡಿಕಿಯ ಕೊಡತಿ ಹೆಣಕಿಲ್ಲದ ತಟ್ಟಿ, ಇಂತೀ ಆಯುಧದಿಂದ ಕೆಂಪಡಿ ಮಸಬ ಭೂಮಿಯ ಹತ್ತಿ ಅರಳಿಯ ಪಿಡಿದು ಝಾಡಿಸದೆ ಎರಿನೀರು ಕಲ್ಲಭೂಮಿಯ ಹತ್ತಿ ಅರಳಿಯ ಪಿಡಿದು ಝಾಡಿಸಿ, ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->