ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸಂತೆಯ ಬೆವಹಾರಿಯಂತೆ ಅಂತಗತ್ತರೆಯುಳ್ಳರೆನಿಜನಿಷ್ಠೆ ಭಕ್ತಿಯೆಂತಪ್ಪುದಯ್ಯಾ?ಛಿದ್ರಭಾವಕ್ಕೆ ಛಿದ್ರವಲ್ಲದೆ ಮುದ್ರೆಮರೆಯ ಭಕ್ತಿಯಿರ್ದಂತೆಯಿರಲುಗುರುನಿರಂಜನ ಚನ್ನಬಸವಲಿಂಗ ತಾನೆಂಬ.