ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂತೆಯ ಬೆವಹಾರಿಯಂತೆ ಅಂತಗತ್ತರೆಯುಳ್ಳರೆ ನಿಜನಿಷ್ಠೆ ಭಕ್ತಿಯೆಂತಪ್ಪುದಯ್ಯಾ? ಛಿದ್ರಭಾವಕ್ಕೆ ಛಿದ್ರವಲ್ಲದೆ ಮುದ್ರೆಮರೆಯ ಭಕ್ತಿಯಿರ್ದಂತೆಯಿರಲು ಗುರುನಿರಂಜನ ಚನ್ನಬಸವಲಿಂಗ ತಾನೆಂಬ.
--------------
ದೇಶಿಕೇಂದ್ರ ಸಂಗನಬಸವಯ್ಯ
-->