ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸಹೀದರು ಕೊಟ್ಟ ಖುರಾನವ ಮುಂದಿಟ್ಟುಅರ್ಚಿಸಿ ನಮಾಜ ಮಾಡುವರು.ಮಾಟವಳಿದು ಕೂಟ ನಿಂದು ಶಬ್ದವಡಗಿಬಯಲ ಖುದಾನಾಗಿರಬಲ್ಲಡೆ ಸಹೀದರೆಂಬೆಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.
ಸಹೀದರ ಖುರಾನವ ನೋಡಿ ದಾಡಿ ಜವನ ಲೋಚವ ಬಿಟ್ಟುದಿಗಂಬರವಾಗುವರು.ಆ ಖುರಾನವ ನೋಡಿ ದಾಡಿ ಜವನ ಲೋಚವ ಬೋಳಿಸಿಸಹೀದನಾಗುವನಾರನು ಕಾಣೆ,ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.