ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚವರ್ಣದ ಗಾಣಕ್ಕೆ ಎಂಟೇಣಿನ ಕಣಿಯನಿಕ್ಕಿ, ಮೂರೆತ್ತ ಹೂಡಿ, ಎಳ್ಳು ಅಗಸಿ ಔಡಲ ಎಣ್ಣೆಯ ತೆಗೆದು ಉಂಡವರು ಕೈಯೊಳಗಿನ ಕಂಡವ ತಿನ್ನದೆ ಕಾಣದವರ ಮುಂದೆ ಕಾರಿಕೊಂಡು ಕಾಣದೆ ಎಡೆಯಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->