ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಓದ ಫಲ ಕೂಚಭಟ್ಟನಂತಾಗಬಾರದು.ಓದ ಫಲ ಪರಾಶರನಂತಾಗಬಾರದು.ಓದ ಫಲ ಮಯೂರನಂತಾಗಬಾರದು.ಓದ ಫಲ ನಮ್ಮ ಹಾವಿನಹಾಳ ಕಲ್ಲಯ್ಯನಮನೆ ಶ್ವಾನನಂತಾಗಬೇಕು ಕಾಣಾ,ಕಪಿಲಸಿದ್ಧಮಲ್ಲಿಕಾರ್ಜುನ.